ಅಧ್ಯಾತ್ಮ

ಚಕ್ರೀಯ ತತ್ವದ ಜೀವ ಪರಂಪರೆ
ಸಂವಿಧಾನದ ಸಮಾನತೆಯ ಆಶಯದಂತೆ ದಲಿತ ಸಮುದಾಯಗಳು ಹಾಗೂ ಸಮಾನ ಮನಸ್ಕರು ಕಾನೂನಾತ್ಮಕ ಮತ್ತು ಸಂವಿಧಾನಾತ್ಮಕ ಹಕ್ಕುಗಳಿಗಾಗಿ ನಡೆಸಿದಂತಹ ಪ್ರತಿಭಟನೆ, ಸಂಘಟಿತ ಹೋರಾಟ, ಸಾರ್ವಜನಿಕ ವಕಾಲತ್ತುಗಳಂತಹ ಸಾಮಾಜಿಕ ಮಧ್ಯಸ್ಥಿಕೆಯು ಕೆಲವು ವಿಜಯಗಳನ್ನು ಸಾಧಿಸಿ ಹಲವಾರು ಬದಲಾವಣೆಗಳನ್ನು ತಂದಿವೆ. ದಲಿತರಲ್ಲೇ ಅಸ್ಪೃಶ್ಯರಾದ ಸಫಾಯಿ ಕರ್ಮಚಾರಿಗಳ ಮಾನವ ಹಕ್ಕುಗಳ ಹೋರಾಟವು ಹಲವಾರು …
ಚೈತನ್ಯ ಮೊಳೆಯುವುದು ಮಣ್ಣಿನಲ್ಲಿ
ಬಹುಪಾಲು ಸಫಾಯಿ ಕರ್ಮಚಾರಿಗಳು ಪರಿಶಿಷ್ಟ ಜಾತಿಗಳಡಿ ಪಟ್ಟಿಮಾಡಲಾಗಿರುವ ಮಾದಿಗ ಜಾತಿಯವರಾಗಿದ್ದಾರೆ. ವಿಶಾಲ ದಖ್ಖನ ಪ್ರಸ್ಥಭೂಮಿಯ ಆಧ್ಯಾತ್ಮಿಕ ಮತ್ತು ಸಾಂಸ್ಕೃತಿಕ ಪರಂಪರೆಗೆ ಅವರು ಅಪಾರ ಕೊಡುಗೆ ನೀಡಿದ್ದಾರೆ. ಜಾತಿ ಶ್ರೇಣೀಕರಣದಲ್ಲಿ ಅತ್ಯಂತ ಕೆಳಗಿರುವ ಮಾದಿಗರು ಚರ್ಮದ ಕಾಯಕದಲ್ಲಿ ಅಪಾರ ಕೌಶಲ್ಯ ಹೊಂದಿದ್ದಾರೆ. ಚರ್ಮವನ್ನು ಹದಗೊಳಿಸುವ ಕಠಿಣ ದುಡಿಮೆಯನ್ನು ಮತ್ತು …
ಕೆಂಪಮ್ಮನ ಲೋಕದೃಷ್ಟಿ ನೇಯುವ ಜ್ಞಾನ
ಕಾಳ್ಗಟ್ಟಮ್ಮನ ದೇವಸ್ಥಾನಕ್ಕೆ ಹೊರಟಿದ್ದಳು ಕೆಂಪಮ್ಮ. ಕರೋನಾ ಎಂದು ಯಾರೂ ಅಲ್ಲಿಗೆ ಹೋಗಿರಲಿಲ್ಲ. ಕಸ ಹೊಡೆದು ದೀಪ ಹಚ್ಚಿ ಪೂಜೆ ಮಾಡಿ ಬರೋಣವೆಂದು ಸುಮಾರು ದಿನದಿಂದ ಅಂದುಕೊಂಡವಳಿಗೆ ಬಿಡುವು ಸಿಕ್ಕಿದ್ದು ಇಂದೇ. ಹೂವ, ಬೆಂಕಿಪಟ್ಣ, ಅಳ್ಳೆಣ್ಣೆ, ಬತ್ತಿ, ಕಾಯಿ, ಬಾಳೆಹಣ್ಣು, ಊದುಗಡ್ಡಿ, ಕರ್ಪೂರ, ಅರಿಶಿಣ-ಕುಂಕುಮ, ಎಲೆ-ಅಡಿಕೆಯ ಪೂಜೆ ಸಾಮಾನುಗಳಲ್ಲದೆ, …
ತಾತ, ಬಡ್ಡುಬಾಡು ಮತ್ತು ಹಲಗೆ
ಪ್ರಬಲ ಸಂಸ್ಕೃತಿ ಮತ್ತು ತತ್ವಚಿಂತನೆ ಕುರಿತ ಬರವಣಿಗೆಗಳು ಮತ್ತು ಕಲ್ಪನೆಯು ಯಾವಾಗಲೂ ಉದಾತ್ತತೆ ಮತ್ತು ಅಲೌಕಿಕ ಆಕಾಂಕ್ಷೆಗಳನ್ನು ಬಿಂಬಿಸುತ್ತವಲ್ಲದೆ ಆಹಾರ ಮತ್ತು ನಿತ್ಯದ ವಿಷಯಗಳಲ್ಲಿನ ಶುದ್ಧತೆಯ ಕಲ್ಪನೆ ಮತ್ತು ಹೇರಿಕೆಯಲ್ಲಿ ಗ್ರಹಿಸಲ್ಪಟ್ಟಿವೆ. ಶುದ್ಧತೆ ಮೇಲ್ಜಾತಿಯ ಸೂಚಕವೇ ಆಗಿದ್ದು ಜಾತಿತಾರತಮ್ಯದ ತಪ್ಪುಗಳನ್ನು ಸಮರ್ಥಿಸುತ್ತದೆ. ಇದು ಸಫಾಯಿ ಕರ್ಮಚಾರಿ ಸಮುದಾಯದ …